ಇನ್ನೊಂದೆಡೆ ಸುದ್ದಿಸಂಸ್ಥೆ, ಎಎನ್ಐ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿರುವ ಪಾರ್ಥೊ ಚಟರ್ಜಿ, 'ಗಡಿ ಗ್ರಾಮಗಳಿಗೆ ಬಿಜೆಪಿಯು ಬಿಎಸ್ಎಫ್ ಪಡೆಗಳನ್ನು ರವಾನಿಸುತ್ತಿದೆ. ಈ ಮೂಲಕ ಅಲ್ಲಿನ ಜನರನ್ನು ಬಿಜೆಪಿಗೇ ಮತ ನೀಡಬೇಕು ಎಂದು ಬೆದರಿಸುತ್ತಿದೆ. ಇದು ನನ್ನ ಆರೋಪ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಚುನಾವಣಾ ಯೋಗ ಹೇಳಿದೆ,' ಎಂದು ಹೇಳಿದ್ದಾರೆ.