ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೇಜ್ರಿವಾಲ್ ಕೊಲ್ಲಲು ಕೇಂದ್ರ, ದೆಹಲಿ ಪೊಲೀಸ್ ಸಂಚು: ಎಎಪಿ ಆರೋಪ

Published : 24 ಜನವರಿ 2025, 10:55 IST
Last Updated : 24 ಜನವರಿ 2025, 10:55 IST
ಫಾಲೋ ಮಾಡಿ
Comments
ಮೋದಿ ಮತ್ತು ಕೇಜ್ರಿವಾಲ್ ಅಣ್ಣತಮ್ಮದಿರಂತೆ. ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಆರ್‌ಎಎಸ್‌ ಸಿದ್ಧಾಂತದ ಹಿನ್ನಲೆಯಿಂದ ಬಂದವರೆ ಆಗಿದ್ದಾರೆ.
ಅಸಾದುದ್ದೀನ್‌ ಒವೈಸಿ ಎಐಎಂಐಎಂ ಅಧ್ಯಕ್ಷ
ನನಗೆ ನೀಡಿದ್ದ ಪಂಜಾಬ್‌ ಪೊಲೀಸರ ಭದ್ರತೆ ಹಿಂಪಡೆದ ಹಿಂದಿರುವುದು ಶುದ್ಧ ರಾಜಕಾರಣ. ಕನಿಷ್ಠ ವೈಯಕ್ತಿಕ ಭದ್ರತೆ ಮತ್ತು ಸುರಕ್ಷತೆ ವಿಷಯದಲ್ಲಿಯಾದರೂ ರಾಜಕಾರಣ ಇರಬಾರದು
ಅರವಿಂದ ಕೇಜ್ರಿವಾಲ್ ಎಎಪಿ ಸಂಚಾಲಕ
ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸರ ಸೂಚನೆಯಂತೆ ಕೇಜ್ರಿವಾಲ್ ಅವರ ಭದ್ರತೆ ನಿಯೋಜಿಸಿದ್ದ ಪಂಜಾಬ್ ಪೊಲೀಸರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.
ಗೌರವ್‌ ಯಾದವ್ ಪೊಲೀಸ್ ಮಹಾನಿರ್ದೇಶಕ ಪಂಜಾಬ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT