ಬುಧವಾರ, 31 ಡಿಸೆಂಬರ್ 2025
×
ADVERTISEMENT
ADVERTISEMENT

ಭಾರತ–ಪಾಕ್‌ ಕದನ ವಿರಾಮ| ದೇಶದ ರಾಷ್ಟ್ರೀಯ ಭದ್ರತೆ ಗೇಲಿ ಮಾಡಿದ ಚೀನಾ: ಕಾಂಗ್ರೆಸ್

‘ಚೀನಾ‌ದ ಮಧ್ಯಸ್ಥಿಕೆ’ ಹೇಳಿಕೆಗೆ ಪ್ರಧಾನಿ ಸಷ್ಟನೆಗೆ ಜೈರಾಂ ರಮೇಶ್ ಒತ್ತಾಯ
Published : 31 ಡಿಸೆಂಬರ್ 2025, 14:27 IST
Last Updated : 31 ಡಿಸೆಂಬರ್ 2025, 14:27 IST
ಫಾಲೋ ಮಾಡಿ
Comments
‘ಸಷ್ಟತೆ ಬಯಸುತ್ತಿದ್ದಾರೆ‘
’ಭಾರತವು ಚೀನಾದೊಂದಿಗೆ ಸಂಬಂಧ ಮರುಸ್ಥಾಪನೆಗೆ ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲೇ ಚೀನಾದಿಂದ ಈ ರೀತಿಯ ಪ್ರತಿಕ್ರಿಯೆ ಬಂದಿರುವುದು ಕಳವಳಕಾರಿ. ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜೂನ್‌ 19ರಂದೇ ಚೀನಾಕ್ಕೆ ’ಕ್ಲೀನ್‌ ಚಿಟ್‌‘ ನೀಡಿದ್ದಾರೆ. ಇದು ಮಾತುಕತೆ ವಿಷಯದಲ್ಲಿ ಭಾರತದ ಸ್ಥಾನ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ. ಅರುಣಾಚಲ ಪ್ರದೇಶದ ವಿಷಯದಲ್ಲೂ ಚೀನಾದ ಪ್ರಚೋದನಕಾರಿ ನೀತಿಗೆ  ತಡೆ ಬಿದ್ದಿಲ್ಲ. ಇಂತಹ  ಸಂದರ್ಭದಲ್ಲಿ ಚೀನಾ ಹೇಳಿಕೆ ಬಗ್ಗೆ ದೇಶದ ಜನರು ಪ್ರಧಾನಿಯಿಂದ ಸಷ್ಟತೆ ಬಯಸುತ್ತಿದ್ದಾರೆ  ಎಂದು ಜೈರಾಂ ರಮೇಶ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT