ನವದೆಹಲಿ (ಪಿಟಿಐ): ದೇಶ ಭ್ರಷ್ಟ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಕೆರಿಬಿಯನ್ ದ್ವೀಪ ರಾಷ್ಟ್ರಗಳಿಂದ ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಆಂಟೀಗ್ವಾ ಮತ್ತು ಬಾರ್ಬುಡಾ ದ್ವೀಪದ ನ್ಯಾಯಾಲಯವೊಂದು ಹೇಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಕೇಂದ್ರ ಸರ್ಕಾರದ ‘ನಿರ್ಲಕ್ಷ್ಯ’ದ ಫಲ ಎಂದು ಹೇಳಿದೆ.