ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ‘ದೇಶದ ಜನರು ಭಯದಿಂದ ಹೇಳಲು ಸಾಧ್ಯವಾಗದಿರುವುದನ್ನು ದೇವರು ಹೇಳಿದ್ದಾನೆ. ನಿಮ್ಮ ಅಹಂ ಕಡಿಮೆ ಮಾಡಿ, ದೇಶವು ನಿಮ್ಮನ್ನು ನಾಯಕನನ್ನಾಗಿ ಮಾಡಿದೆ, ಜನರೇ ಸರ್ವೋಚ್ಚ ನಾಯಕರು ’ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.