ಸಮಿತಿ ಜೊತೆಗೆ, ಕೇಂದ್ರ ವಾರ್ ರೂಂ ಅನ್ನು ಕೂಡಾ ಪಕ್ಷ ನಿಯೋಜಿಸಿದೆ. ಸಂವಹನ ವಾರ್ ರೂಂ ಅನ್ನು ವೈಭವ್ ವಾಲಿಯಾ ಮತ್ತು ಸಂಘಟನೆ ವಾರ್ ರೂಂ ಅನ್ನು ಶಶಿಕಾಂತ್ ಸೆಂಥಿಲ್ ಎಸ್. ಮುನ್ನಡೆಸಲಿದ್ದಾರೆ. ವರುಣ್ ಸಂತೋಷ್, ಗೋಕುಲ್ ಬುಟೇಲ್, ನವೀನ್ ಶರ್ಮಾ ಮತ್ತು ಕ್ಯಾಪ್ಟನ್ ಅರವಿಂದ್ ಕುಮಾರ್ ಅವರು ಸಂಘಟನೆ ವಾರ್ ರೂಂನ ಉಪಾಧ್ಯಕ್ಷರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.