<p class="title">ನವದೆಹಲಿ: ಕೊರೊನಾ ಮತ್ತು ಚೀನಾ ಜೊತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಲಾಭ ಹುಡುಕುತ್ತಿದ್ದು, ಆ ಪಕ್ಷದ ಮುಖಂಡರು ಆರ್ಥಿಕ ಸ್ಥಿತಿ, ದೇಶದ ಭದ್ರತೆ ಮತ್ತು ಸುಧಾರಣೆ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಆರೋಪಿಸಿದ್ದಾರೆ.</p>.<p class="title">ಕಾಂಗ್ರೆಸ್ ನಾಯಕತ್ವದಡಿಯೇ ಭ್ರಷ್ಟಾಚಾರದ ಕಸ ಇರುವುದು ಸ್ಪಷ್ಟ. ಇದು, ಆ ಪಕ್ಷದಲ್ಲಿ ಗೊಂದಲ ಮೂಡಿಸಿದೆ. ಭ್ರಷ್ಟಾಚಾರದ ವ್ಯಾಪಾರಿಗಳೇ ಆದ ಅವರ ಹೇಳಿಕೆಗಳು ಏನೋ ತಪ್ಪಾಗಿದೆ ಎಂಬುದನ್ನು ಬಿಂಬಿಸುತ್ತಿವೆ ಎಂದು ಟೀಕಿಸಿದ್ದಾರೆ.</p>.<p class="title">ವಿರೋಧಪಕ್ಷದ ಮೇಲೆ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸೌರಪಾರ್ಕ್ ಮತ್ತು ಸೌರ ಸ್ಥಾವರ ಹಾಗೂ ಪಯಾಜ್ (ಈರುಳ್ಳಿ) ಮತ್ತು ಪಿಜ್ಜಾ ನಡುವಣ ವ್ಯತ್ಯಾಸವೂ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ನವದೆಹಲಿ: ಕೊರೊನಾ ಮತ್ತು ಚೀನಾ ಜೊತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಲಾಭ ಹುಡುಕುತ್ತಿದ್ದು, ಆ ಪಕ್ಷದ ಮುಖಂಡರು ಆರ್ಥಿಕ ಸ್ಥಿತಿ, ದೇಶದ ಭದ್ರತೆ ಮತ್ತು ಸುಧಾರಣೆ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಆರೋಪಿಸಿದ್ದಾರೆ.</p>.<p class="title">ಕಾಂಗ್ರೆಸ್ ನಾಯಕತ್ವದಡಿಯೇ ಭ್ರಷ್ಟಾಚಾರದ ಕಸ ಇರುವುದು ಸ್ಪಷ್ಟ. ಇದು, ಆ ಪಕ್ಷದಲ್ಲಿ ಗೊಂದಲ ಮೂಡಿಸಿದೆ. ಭ್ರಷ್ಟಾಚಾರದ ವ್ಯಾಪಾರಿಗಳೇ ಆದ ಅವರ ಹೇಳಿಕೆಗಳು ಏನೋ ತಪ್ಪಾಗಿದೆ ಎಂಬುದನ್ನು ಬಿಂಬಿಸುತ್ತಿವೆ ಎಂದು ಟೀಕಿಸಿದ್ದಾರೆ.</p>.<p class="title">ವಿರೋಧಪಕ್ಷದ ಮೇಲೆ ವಾಗ್ದಾಳಿ ನಡೆಸಿರುವ ಅವರು, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸೌರಪಾರ್ಕ್ ಮತ್ತು ಸೌರ ಸ್ಥಾವರ ಹಾಗೂ ಪಯಾಜ್ (ಈರುಳ್ಳಿ) ಮತ್ತು ಪಿಜ್ಜಾ ನಡುವಣ ವ್ಯತ್ಯಾಸವೂ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>