ನವದೆಹಲಿ: ಕೊರೊನಾ ಮತ್ತು ಚೀನಾ ಜೊತೆಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಲಾಭ ಹುಡುಕುತ್ತಿದ್ದು, ಆ ಪಕ್ಷದ ಮುಖಂಡರು ಆರ್ಥಿಕ ಸ್ಥಿತಿ, ದೇಶದ ಭದ್ರತೆ ಮತ್ತು ಸುಧಾರಣೆ ಕುರಿತು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಆರೋಪಿಸಿದ್ದಾರೆ.