ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ವರದಕ್ಷಿಣೆ ಕಿರುಕುಳ | ಜಾಮೀನಿನ ಪರಿಣಾಮದ ಅರಿವು ಇರಲಿ: ಸುಪ್ರೀಂ ಕೋರ್ಟ್‌

Published : 4 ಮಾರ್ಚ್ 2025, 16:14 IST
Last Updated : 4 ಮಾರ್ಚ್ 2025, 16:14 IST
ಫಾಲೋ ಮಾಡಿ
Comments
ಜಾಮೀನಿನ ಮಾನದಂಡಗಳನ್ನು ಆಳವಾಗಿ ಪರಿಶೀಲಿಸದೆ ಅನ್ವಯಗೊಳಿಸಿದರೆ ಅಪರಾಧ ಗಂಭೀರವಲ್ಲ ಎಂದಂತೆ ಆಗಿಬಿಡುತ್ತದೆ. ಅಲ್ಲದೆ ಅದು ವರದಕ್ಷಿಣೆ ಕಿರುಕುಳಗಳಿಂದಾಗಿ ಉಂಟಾಗುವ ಪ್ರಾಣಹಾನಿಯನ್ನು ತಡೆಯಲು ನ್ಯಾಯಾಂಗ ಕೈಗೊಂಡಿರುವ ದೃಢನಿಶ್ಚಯದ ಬಗ್ಗೆ ಸಾರ್ವಜನಿಕರು ಇರಿಸಿರುವ ವಿಶ್ವಾಸವನ್ನು ದುರ್ಬಲಗೊಳಿಸುವ ಅಪಾಯವೂ ಇದೆ.
– ವಿಭಾಗೀಯ ಪೀಠದ ಕಿವಿಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT