ಗೋರಕ್ಷಕರ ದಾಳಿ ಹಾಗೂ ವ್ಯಕ್ತಿಗಳನ್ನು ಹೊಡೆದು ಸಾಯಿಸುವ ಪ್ರಕರಣಗಳ ಬಗ್ಗೆ ಮಾತನಾಡಿದ ಅಹುಜಾ, ಗೋಹತ್ಯೆ ಮಾಡುವಾಗ ಹಲವಾರು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ.ಗೋಹತ್ಯೆ ಭಯೋತ್ಪಾದನೆಗಿಂತಲೂ ದೊಡ್ಡದು. ಉಗ್ರರು ನಾಲ್ಕೈದು ಮಂದಿಯನ್ನು ಕೊಲ್ಲುತ್ತಾರೆ ಆದರೆ ಗೋಹತ್ಯೆ ಮೂಲಕ ಕೋಟಿ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.