’ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ (ಸಮಾಜವಾದಿ ಪಕ್ಷ) ಭ್ರಷ್ಟಾಚಾರ, ಅಪರಾಧ, ಮಹಿಳೆಯರಿಗೆ ರಕ್ಷಣೆಯಿಲ್ಲದಿರುವುದು, ಬಡವರ ಮೇಲೆ ದಬ್ಬಾಳಿಕೆ, ಶೋಷಣೆಗಳು ಉತ್ತರ ಪ್ರದೇಶದ ಗುರುತಾಗಿದ್ದವು. ಈಗ ಜೈಲಿನಲ್ಲಿರುವ ಮಾಫಿಯಾ ದೊರೆಗಳು ನಿಮ್ಮ ಆಡಳಿತಾವಧಿಯಲ್ಲಿ ನಿರ್ಭೀತಿಯಿಂದ ಬೀದಿಯಲ್ಲಿ ಸುತ್ತಾಡುತ್ತಿದ್ದರು‘ ಎಂದು ಹೇಳಿದರು.