ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆದಿತ್ಯ ಠಾಕ್ರೆ, ‘ನಾಚಿಕೆಯಿಲ್ಲದ ಸರ್ವಾಧಿಕಾರಗಳಿಗೆ ಮತ್ತು ಅವರ ಸೇವಾ ಸಂಸ್ಥೆಗಳಿಗೆ ತಲೆಬಾಗದ ಇಂತಹ ದೇಶಭಕ್ತರ ಸಹೋದ್ಯೋಗಿಯಾಗಲು ಹೆಮ್ಮೆಪಡುತ್ತೇನೆ’ ಎಂದು ಹೇಳಿದ್ದಾರೆ.
ಚವಾಣ್ ಯಾವಾಗಲೂ ಸತ್ಯ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ನಮ್ಮ ಸಂವಿಧಾನದ ಪರವಾಗಿ ನಿಂತಿದ್ದರು ಎಂದು ಹೇಳಿದ್ದಾರೆ.