ನವದೆಹಲಿ: ಬ್ರಿಟಿಷರು ಬಿಟ್ಟು ಹೋದ ರೋಗ ಇಂಗ್ಲಿಷ್ ಭಾಷೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶುಕ್ರವಾರ ಹಿಂದಿ ದಿವಸ್ ಅಂಗವಾಗಿ ನವದೆಹಲಿಯ ವಿಗ್ಯಾನ್ ಭವನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಹಿಂದಿ ಭಾಷೆಯು ಭಾರತದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಭಾಷಾ ಐಕ್ಯತೆಯ ಪ್ರತೀಕ ಎಂದಿದ್ದಾರೆ.