ಹೆಚ್ಚುತ್ತಿರುವ ಜನಸಂಖ್ಯೆ ಬಗ್ಗೆ ಗಮನ ಹರಿಸಬೇಕಿದೆ. ಮಗುವೊಂದನ್ನು ಭೂಮಿಗೆ ತರುವ ಮುನ್ನ, ನಮ್ಮಿಂದ ಆ ಮಗುವಿಗೆ ನ್ಯಾಯ ಒದಗಿಸಲು ಸಾಧ್ಯವೇ? ಅವನು/ ಅವಳು ಬಯಸುವುದನ್ನೆಲ್ಲ ಕೊಡಿಸಲು ನಮ್ಮಿಂದ ಸಾಧ್ಯವೆ? ಎಂಬುದನ್ನು ಕೆಲವರು ಚಿಂತಿಸುತ್ತಾರೆ.ಅವರಿಗೆ ಗೌರವಗಳು ಸಲ್ಲುತ್ತದೆ.ಅವರು ಮಾಡುತ್ತಿರುವುದು ದೇಶಪ್ರೇಮದ ಕೆಲಸ.ಅವರಿಂದ ನಾವು ಕಲಿಯೋಣ.