ಆರೋಪಿ ಅತ್ಯಂತ ಪ್ರಭಾವೀ ವ್ಯಕ್ತಿ. ಸಾಕ್ಷಾಧಾರಗಳನ್ನು ಬೆದರಿಸುವಂಥವರು. ಪ್ರಕರಣದ ಅನೇಕ ಸಾಕ್ಷಿಗಳು ಪೊಲೀಸ್ ಭದ್ರತೆಯಲ್ಲಿ ಇದ್ದು, ಜಾಮೀನು ಷರತ್ತನ್ನು ಸಡಿಲಿಸಕೂಡದು ಎಂದು ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವನ್ನು ಕೋರಿದರು.