ಈ ಪ್ರಕರಣ ನಡೆದ ವೇಳೆ ಚಾಣಕ್ಯಪುರಿ ಪೊಲೀಸ್ ಠಾಣೆಯಲಿದ್ದ, ಈಗ ನಿವೃತರಾಗಿರುವ ಪೊಲೀಸ್ ಅಧಿಕಾರಿ ಶ್ರೀಕಾಂತ್ ಯಾದವ್ ಆಗ ಪ್ರಕರಣ ಭೇದಿಸಲಾಗಲಿಲ್ಲ ಎಂದಿದ್ದಾರೆ.
ಈ ರೀತಿ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಇಂಥಾ ಕೃತ್ಯಗಳನ್ನು ಇನ್ನು ಮುಂದೆ ಎಸಗದಂತೆ ಎಚ್ಚರವಹಿಸಲು ಜಂಕ್ಷನ್ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ ಅವರು.