‘ಹಿಂದೂಗಳು ಮೃತಪಟ್ಟಾಗ, ಅವರ ದೇಹವನ್ನು ಸುಡಲಾಗುತ್ತದೆ. ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ನದಿ ನೀರನ್ನೇ ನಾವೆಲ್ಲಾ ಕುಡಿಯುತ್ತೇವೆ. ಅದೇ ರೀತಿ ಮುಸ್ಲಿಮರು ಸತ್ತಾಗ ಅವರ ಮಾಂಸ, ಮೂಳೆಗಳು ಕೂಡ ಈ ಭಾರತದ ಮಣ್ಣು ಸೇರುತ್ತವೆ. ಹಿಂದೂ ಮತ್ತು ಮುಸ್ಲಿಮರು ಈ ನೆಲದ ಮಣ್ಣು ಸೇರುತ್ತಾರೆ. ಹೀಗಾಗಿ, ಇಬ್ಬರ ನಡುವೆ ಏನು ವ್ಯತ್ಯಾಸ ಇದೆ’ ಎಂದು ಆಜಾದ್ ಪ್ರಶ್ನಿಸಿದ್ದಾರೆ.