ಹೀಗಾಗಿ, ರಾತ್ರಿಯಿಂದಲೂ ನೂರಾರು ಶಿವಸೇನೆ ಕಾರ್ಯಕರ್ತರು ಮಾತೋಶ್ರೀಯ ಹೊರಗೆ ಜಮಾಯಿಸಿದ್ದರು. ರಾಣಾ ದಂಪತಿಯ ಫ್ಲಾಟ್ನ ಹೊರಗೂ ಒಂದು ಗುಂಪು ಮೊಕ್ಕಾಂ ಹೂಡಿದೆ. ತಮ್ಮ ಮನೆಯಿಂದ ಹರಡುವಂತೆ ರಾಣಾ ದಂಪತಿಗೆ ಸೂಚಿಸಿರುವ ಶಿವಸೇನೆ ಕಾರ್ಯಕರ್ತರು ಇಲ್ಲವಾದರೆ 'ಅಭಿಷೇಕ' ದೊಂದಿಗೆ ಸ್ವಾಗತ ಮತ್ತು 'ಮಹಾ ಪ್ರಸಾದ' ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.