ಗುರುವಾರ ಸಂಸತ್ ಕಲಾಪ ಉದ್ದೇಶಿಸಿ ಮಾತನಾಡಿದ ಅವರು, ’ದೇಶದ ಆಟೋಮೊಬೈಲ್ ವಲಯವು ಸಂಕಷ್ಟ ಎದುರಿಸುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೆಸರನ್ನು ಹಾಳುಮಾಡುವ ಹುನ್ನಾರವಾಗಿದೆ. ಒಂದು ವೇಳೆ ಮಾರುಕಟ್ಟೆಯಲ್ಲಿ ವಾಹನ ಮಾರಾಟ ಕಡಿಮೆಯಾಗಿದ್ದರೆ, ದೇಶದ ನಗರಗಳರಸ್ತೆಗಳ ಮೇಲೆ ಟ್ರಾಫಿಕ್ ಜಾಮ್ ಏಕೆ ಆಗುತ್ತಿತ್ತು?‘ ಎಂದು ಕೇಳಿದ್ದಾರೆ.