ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

Jaipur Literature Festival: ಜನವರಿ 15ರಿಂದ ‘ಜೈಪುರ ಸಾಹಿತ್ಯ ಉತ್ಸವ’

Published : 13 ಅಕ್ಟೋಬರ್ 2025, 13:39 IST
Last Updated : 13 ಅಕ್ಟೋಬರ್ 2025, 13:39 IST
ಫಾಲೋ ಮಾಡಿ
Comments
ಅತಿಥಿಗಳು ಯಾರು?
ಮಾಜಿ ರಾಯಭಾರಿ ಮತ್ತು ಲೇಖಕ ಗೋಪಾಲಕೃಷ್ಣ ಗಾಂಧಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಪೋಲೆಂಡ್‌ ಬರಹಗಾರ್ತಿ ಒಗಾ ಟುಕಾರ್ಚುಕ್‌, ಚೆಸ್‌ ದೈತ್ಯ ವಿಶ್ವನಾಥನ್‌ ಆನಂದ್‌, ಬ್ರಿಟನ್‌ನ ನಟ ಮತ್ತು ಲೇಖಕ ಸ್ಟೀಫನ್‌ ಫ್ರೈ, ಚಿಂತಕಿ ಅನುರಾಧಾ ರಾಯ್‌, ಸಿನಿಮಾ ವಿಮರ್ಶಕಿ ಭಾವನಾ ರಾಮಯ್ಯ, ಲೇಖಕರಾದ ಮನು ಜೋಸೆಫ್, ರುಚಿರ್‌ ಜೋಶಿ, ಕೆ.ಆರ್‌. ಮೀರಾ, ಕಾದಂಬರಿಗಾರ್ತಿ ಶೋಭಾ ಡೇ ಸೇರಿದಂತೆ ದೇಶ–ವಿದೇಶಗಳಿಂದಲೂ ಲೇಖಕರು ಪಾಲ್ಗೊಳ್ಳಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT