ನವದೆಹಲಿ:ಜೆಟ್ ಏರ್ವೇಸ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಮರುಪಾವತಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಿರ್ದೇಶಾಲಯಕ್ಕೆ ದೆಹಲಿ ನ್ಯಾಯಾಲಯಸೂಚಿಸಿದೆ.
ಜೆಟ್ ಏರ್ವೇಸ್ ಏಕಾಏಕಿ ಸೇವೆ ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದುಸಾಮಾಜಿಕ ಹೋರಾಟ ಗಾರರಾದ ಬೆಜಾನ್ ಕುಮಾರ್ ಮಿಶ್ರಾ ಅರ್ಜಿ ಸಲ್ಲಿಸಿದ್ದರು.