<p><strong>ರಾಂಚಿ</strong>: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಅಧಿಕೃತ ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಹೇಳಿದ್ದಾರೆ.</p><p>ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಅನಾರೋಗ್ಯ ಹಿನ್ನೆಲೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಮಂತ್ ಸೊರೇನ್ ಸದ್ಯ ದೆಹಲಿಯಲ್ಲಿದ್ದಾರೆ.</p>.ಚೆನ್ನೈ | ಗೂಡ್ಸ್ ರೈಲಿನಲ್ಲಿ ಬೆಂಕಿ; 8 ರೈಲುಗಳ ಸಂಚಾರ ರದ್ದು.ಬಂಗಾರಪೇಟೆ | ವೀಳ್ಯದೆಲೆ ದರ ಕುಸಿತ: ರೈತರು ಕಂಗಾಲು. <p>ಜೆಎಂಎಂನ ಅಧಿಕೃತ ಖಾತೆ JMM ಜಾರ್ಖಂಡ್ ಎಕ್ಸ್ ಖಾತೆಯನ್ನು ಸಮಾಜ ವಿರೋಧಿಗಳು ಹ್ಯಾಕ್ ಮಾಡಿದ್ದಾರೆ ಎಂದು ಹೇಮಂತ್ ಸೊರೇನ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p><p>ಈ ವಿಷಯವನ್ನು ಗಂಭೀರತೆವಾಗಿ ಪರಿಗಣಿಸಿ, ಈ ಸಂಬಂಧ ಪೊಲೀಸರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಹೇಮಂತ್ ಪೊಲೀಸರಿಗೆ ಸೂಚಿಸಿದ್ದಾರೆ.</p>.ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್ಗೆ ಅನುಮತಿ.ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ.ಎಐ ಚಿತ್ರ ಬಳಸಿ ವಿಡಿಯೊ: ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಕರಣ.ಇದೇ ಮೊದಲ ಬಾರಿಗೆ ಆರ್ಪಿಎಫ್ಗೆ ಮಹಿಳಾ ಮಹಾನಿರ್ದೇಶಕರ ನೇಮಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ</strong>: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಅಧಿಕೃತ ಎಕ್ಸ್ ಖಾತೆ ಹ್ಯಾಕ್ ಆಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ ಹೇಳಿದ್ದಾರೆ.</p><p>ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ಅನಾರೋಗ್ಯ ಹಿನ್ನೆಲೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೇಮಂತ್ ಸೊರೇನ್ ಸದ್ಯ ದೆಹಲಿಯಲ್ಲಿದ್ದಾರೆ.</p>.ಚೆನ್ನೈ | ಗೂಡ್ಸ್ ರೈಲಿನಲ್ಲಿ ಬೆಂಕಿ; 8 ರೈಲುಗಳ ಸಂಚಾರ ರದ್ದು.ಬಂಗಾರಪೇಟೆ | ವೀಳ್ಯದೆಲೆ ದರ ಕುಸಿತ: ರೈತರು ಕಂಗಾಲು. <p>ಜೆಎಂಎಂನ ಅಧಿಕೃತ ಖಾತೆ JMM ಜಾರ್ಖಂಡ್ ಎಕ್ಸ್ ಖಾತೆಯನ್ನು ಸಮಾಜ ವಿರೋಧಿಗಳು ಹ್ಯಾಕ್ ಮಾಡಿದ್ದಾರೆ ಎಂದು ಹೇಮಂತ್ ಸೊರೇನ್ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p><p>ಈ ವಿಷಯವನ್ನು ಗಂಭೀರತೆವಾಗಿ ಪರಿಗಣಿಸಿ, ಈ ಸಂಬಂಧ ಪೊಲೀಸರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಹೇಮಂತ್ ಪೊಲೀಸರಿಗೆ ಸೂಚಿಸಿದ್ದಾರೆ.</p>.ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್ಗೆ ಅನುಮತಿ.ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ.ಎಐ ಚಿತ್ರ ಬಳಸಿ ವಿಡಿಯೊ: ಯೂಟ್ಯೂಬರ್ ಸಮೀರ್ ವಿರುದ್ಧ ಪ್ರಕರಣ.ಇದೇ ಮೊದಲ ಬಾರಿಗೆ ಆರ್ಪಿಎಫ್ಗೆ ಮಹಿಳಾ ಮಹಾನಿರ್ದೇಶಕರ ನೇಮಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>