ಬೆಂಗಳೂರು: ಕದ್ರಿ ಗೋಪಾಲನಾಥ್ ಅವರ ಪುತ್ರ ಗುರುಪ್ರಸಾದ್ ಕದ್ರಿ ಅವರು ಕುವೈತ್ನಲ್ಲಿದ್ದು, ಅವರ ಪಾಸ್ಪೋರ್ಟ್ ಸ್ಟಾಂಪಿಂಗ್ಗೆ ಕಳಿಸಲಾಗಿದೆ.ಗೋಪಾಲನಾಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಆದಷ್ಟು ಬೇಗನೆ ಅವರನ್ನು ಮಂಗಳೂರಿಗೆ ಕಳಿಸಿಕೊಡಲು ಸಹಾಯ ಮಾಡಿ ಎಂದು ಲಾವಣ್ಯ ಬಲ್ಲಾಳ್ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮೂಲಕಮನವಿ ಮಾಡಿದ್ದಾರೆ.
Sir @rsprasad sir requesting help to Padma Shri awardee Kadri Gopalnath’s Son Guruprasad Kadri to travel to Mangalore, who is stuck in Kuwait . His passport has gone for stamping and he needs to travel back as #KadriGopalnath passed away today. pic.twitter.com/nG0MP2kUu9
— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) 11 October 2019
ಟ್ವೀಟ್ನಲ್ಲಿ ಮಣಿಕಾಂತ್ ಕದ್ರಿ ಅವರು ತಮ್ಮ ಸಹೋದರನಿಗೆ ವೀಸಾ ವ್ಯವಸ್ಥೆ ಮಾಡಿ ಕೊಡಿ ಎಂದು ವಿದೇಶಾಂಗ ಸಚಿವಾಲಯಕ್ಕೆ ಬರೆದ ಪತ್ರವನ್ನು ಲಗತ್ತಿಸಿದ್ದಾರೆ.