ಸದ್ಯ ಪರಿಷತ್ ಸದಸ್ಯರಾಗಿರುವ ಸರನ್ ಪದವೀಧರರ ಕ್ಷೇತ್ರದ ಅವದೇಶ್ ನಾರಾಯಣ್ ಸಿಂಗ್, ಗಯಾ ಪದವೀಧರರ ಕ್ಷೇತ್ರದ ವೀರೇಂದ್ರ ನಾರಾಯಣ್ ಯಾದವ್, ಗಯಾ ಶಿಕ್ಷಕರ ಕ್ಷೇತ್ರದ ಸಂಜೀವ್ ಶ್ಯಾಮ್ ಸಿಂಗ್, ಕೋಸಿ ಶಿಕ್ಷಕರ ಕ್ಷೇತ್ರದ ಸಂಜೀವ್ ಕುಮಾರ್ ಸಿಂಗ್ ಅವರ ಅವಧಿ ಇದೇ ವರ್ಷ ಮೇ 8ರಂದು ಕೊನೆಯಾಗಲಿದೆ. ಕೇದಾರ್ ನಾಥ್ ಪಾಂಡೆ ನಿಧನದ ಬಳಿಕ ಸರನ್ ಶಿಕ್ಷಕರ ಕ್ಷೇತ್ರದ ಸ್ಥಾನ ತೆರವಾಗಿದೆ.