ಮುಸ್ಲಿಂ ಮೀಸಲಾತಿ ರದ್ದು ಮಾಡಿರುವುದು ತಪ್ಪಾದ ನಿರ್ಧಾರ. ಈ ಮೂಲಕ ಮಹಾಯುತಿ ಮೈತ್ರಿ ಸರ್ಕಾರವು ಅನ್ಯಾಯ ಎಸಗಿದೆ
ನಸೀಮ್ ಖಾನ್ ಕಾಂಗ್ರೆಸ್ ರಾಜ್ಯ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ
ಬಿಜೆಪಿಯು ಪಕ್ಷದಲ್ಲಿರುವ ಮತ್ತು ಮಿತ್ರಪಕ್ಷಗಳ ಮುಸ್ಲಿಂ ನಾಯಕರಿಗೆ ಸರಿಯಾದ ಗೌರವ ನೀಡುವುದಿಲ್ಲ ಎಂಬುದಕ್ಕೆ ಈ ನಿರ್ಧಾರವೇ ಸಾಕ್ಷಿ
ಕ್ಲೈಡ್ ಕ್ರಾಸ್ಟೊ ಎನ್ಸಿಪಿ (ಎಸ್ಪಿ) ವಕ್ತಾರ
ಅಲ್ಪಸಂಖ್ಯಾತ ಸಮುದಾಯದ ಯುವಕರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗುವುದು ಆಡಳಿತಾರೂಢ ಪಕ್ಷಕ್ಕೆ ಇಷ್ಟವಿಲ್ಲ. ಅವರು ಆಟೊ ಚಾಲಕರಾಗಿರಬೇಕು ಕಾರುಗಳನ್ನು ಸ್ವಚ್ಛಗೊಳಿಸಬೇಕು ಎಂದು ಅದು ಬಯಸುತ್ತದೆನಾಯಕ