'ನನಗೆ ಎರಡು ಮಕ್ಕಳಿದ್ದು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೆ. ದಿನಕ್ಕೆ ₹500–₹600ಕ್ಕಿಂತ ಹೆಚ್ಚು ಸಂಪಾದಿಸಲು ಆಗುತ್ತಿರಲಿಲ್ಲ. ಇದರಿಂದ ಬದುಕಿನಲ್ಲಿ ಜುಗುಪ್ಸೆಗೊಂಡಿದ್ದೆ. ನನಗೆ ಬದುಕಲು ಇಷ್ಟವಿರಲಿಲ್ಲ. ಎಲ್ಲವನ್ನೂ ಪತ್ರದಲ್ಲಿ ಬರೆದಿದ್ದೇನೆ. ನಾನು ಮುಖ್ಯಮಂತ್ರಿಯಿಂದ ಏನನ್ನೂ ಬಯಸುವುದಿಲ್ಲ’ ಎಂದು ವಿಮಲ್ ರಾಜ್ ತಿಳಿಸಿದ್ದಾನೆ.