ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮುರ್ಶಿದಾಬಾದ್‌ ಹಿಂಸಾಚಾರ, 'ಪೂರ್ವ ಯೋಜಿತ': ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

Published : 16 ಏಪ್ರಿಲ್ 2025, 9:38 IST
Last Updated : 16 ಏಪ್ರಿಲ್ 2025, 9:38 IST
ಫಾಲೋ ಮಾಡಿ
Comments
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಆತಂಕ ಭೀತಿಯಿಂದ ಬದುಕುತ್ತಿದ್ದಾರೆ. ಪ್ರಕ್ಷುಬ್ಧ ಸ್ಥಿತಿ ಇದ್ದರೂ ಮಮತಾ ಬ್ಯಾನರ್ಜಿ ಸರ್ಕಾರ ಮೂಕಪ್ರೇಕ್ಷಕನಂತಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು
ನರೇಶ್ ಮಾಸ್ಕೆ ಶಿವಸೇನಾ (ಶಿಂದೆ ಬಣ) ವಕ್ತಾರ ಸಂಸದ
ವಕ್ಫ್‌ ಕಾಯ್ದೆ ವಿರೋಧಿಸುವ ಮಮತಾ ಬ್ಯಾನರ್ಜಿ ವೋಟ್‌ಬ್ಯಾಂಕ್‌ಗಾಗಿ ಇನ್ನು ಎಷ್ಟು ಕೀಳುಮಟ್ಟಕ್ಕೆ ಇಳಿಯಲಿದ್ದಾರೆ. ಅವರ ‌ನಡೆ ಸ್ವೀಕಾರಾರ್ಹವಲ್ಲ. ಬಂಗಾಳದ ಬೆಳವಣಿಗೆ ಗಮನಿಸಿದರೆ ರಾಜ್ಯ ಸರ್ಕಾರದ ದಿನಗಣನೆ ಆರಂಭವಾದಂತಿದೆ.
ರವಿಶಂಕರ ಪ್ರಸಾದ್ ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT