‘ನ್ಯಾಷನಲ್ ಹೆರಾಲ್ಡ್’ ಪರಭಾರೆಯಲ್ಲಿ ಭಾರಿ ತೆರಿಗೆ ವಂಚನೆ ನಡೆದಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋನಿಯಾ, ರಾಹುಲ್ ಮತ್ತು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ವಿರುದ್ಧ ವಿಚಾರಣಾ ಹಂತದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಸದ್ಯ ಮೂವರು ನಾಯಕರು ಜಾಮೀನು ಪಡೆದಿದ್ದಾರೆ.