'ಗುರುಗಳು ನಮ್ಮನ್ನೆಲ್ಲ ಎಚ್ಚರಿಸಿದ್ದ ಅಪಾಯವು ಇಂದಿಗೂ ಇದ್ದು, ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಮತ್ತು ನಮ್ಮ ದೇಶದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು. ಗುರು ನಾನಕ್ ದೇವ್ ಜಿ ಅವರ ಆಶೀರ್ವಾದದಿಂದಾಗಿ, ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತೇವೆ ಮತ್ತು ದೇಶವು ಮತ್ತೊಂದು ಹಂತಕ್ಕೇರಲಿದೆ' ಎಂದು ತಿಳಿಸಿದರು.