ಖುರ್ದಾ, ಕೇಂದ್ರಪಾರ ಮತ್ತು ಜಗತ್ಸಿಂಗ್ಪುರ ಜಿಲ್ಲೆಗಳಲ್ಲಿ ಶೋಧ ನಡೆಯಿತು. ಈ ವೇಳೆ ₹ 4 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳು ಪತ್ರೆಯಾಗಿವೆ. ಈಕೆ 7 ಕಟ್ಟಡಗಳು, ಭುವನೇಶ್ವರದಲ್ಲಿನ 10 ನಿವೇಶನಗಳ ಸಹಿತ ಒಟ್ಟು 14 ನಿವೇಶನಗಳನ್ನು ಹೊಂದಿದ್ದಾರೆ. ಅವರು ಗಳಿಸಿರುವ ಆಸ್ತಿ ಅವರ ನಿಗದಿತ ಆಸ್ತಿಗಿಂತ ಶೇ 494ರಷ್ಟು ಅಧಿಕವಾಗಿದೆ ಎಂದು ತಿಳಿಸಲಾಗಿದೆ.