ತೆಲಂಗಾಣದ ನಿವೃತ್ತ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಸೇರಿದಂತೆ 13 ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಗೃಹ ಕಾರ್ಯದರ್ಶಿ ಎಲ್.ಸಿ. ಗೋಯಲ್, ಮಾಜಿ ‘ರಾ’ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಎನ್ಐಎ ಮಾಜಿ ನಿರ್ದೇಶಕ ಯೋಗೇಶ್ ಚಂದೇರ್ ಮೋದಿ, 12 ಮಾಜಿ ರಾಯಭಾರಿಗಳು, 20 ಮಾಜಿ ಡಿಜಿಪಿಗಳು ಸೇರಿದಂತೆ ಇತರರು ಪತ್ರ ಬರೆದಿದ್ದಾರೆ.