‘ಸರಿಯಾಗಿ ಕ್ಯಾಚ್ ಪಡೆಯಬೇಕಾದರೆ ಕೊನೆಯ ಕ್ಷಣದವರೆಗೂ ಚೆಂಡಿನ ಮೇಲೆ ದೃಷ್ಟಿ ಇರಿಸುವುದು ಮತ್ತು ಕ್ರೀಡಾ ಸ್ಫೂರ್ತಿಅಗತ್ಯ. ಇಲ್ಲವಾದರೆ ಗುರುತ್ವಾಕರ್ಷಣೆ, ಗಣಿತ, ಓಲಾ–ಉಬರ್ ಇನ್ನಿತರ ಸಂಗತಿಗಳತ್ತ ಅನವಶ್ಯಕವಾಗಿ ಬೊಟ್ಟುಮಾಡಬೇಕಾಗುತ್ತದೆ’
‘ದೇಶದ ಆರ್ಥಿಕತೆಗಾಗಿ ಸಾರ್ವಜನಿಕೆ ಹಿತಾಸಕ್ತಿಯ ದೃಷ್ಟಿಯಿಂದ ಈ ರೀತಿ ಪ್ರಕಟಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜೊತೆಗೆ ಕ್ರಿಕೆಟ್ ಪಂದ್ಯವೊಂದರಲ್ಲಿ ಕ್ಯಾಚ್ ಪಡೆಯುವ ತುಣುಕನ್ನೂ ಹರಿಬಿಟ್ಟಿದ್ದಾರೆ.