ಮಕ್ಕಳಿಗೆ ಆರೋಗ್ಯಕರ ಆಹಾರನೀಡುವುದು ಮಧ್ಯಾಹ್ನದಬಿಸಿಯೂಟ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಆದರೆ ಇಲ್ಲಿ ಮಕ್ಕಳಿಗೆ ರೊಟ್ಟಿಯಜೊತೆಗೆ ಉಪ್ಪು, ಲೀಟರ್ ಹಾಲಿಗೆ ಬಕೇಟ್ ನೀರು ಹಾಗೂನೀರಿನಿಂದ ಕೂಡಿದ ಸಾರನ್ನು ನೀಡಲಾಗುತ್ತಿದೆ ಎಂದುಪ್ರಿಯಾಂಕಗಾಂಧಿವಾಧ್ರ ಟೀಕಿಸಿದ್ದಾರೆ.
उप्र से आए दिन सरकारी स्कूल के बच्चों को दोयम दर्जे का मिड डे मील देने की खबरें आती हैं। मिड डे मील का उद्देश्य था बच्चों को सम्मान से पौष्टिक भोजन देना।
लेकिन यूपी में बच्चों को कभी नमक रोटी, कभी पानी वाली दाल, कभी पानी वाला दूध दिया जाता है।
ಇಲ್ಲಿನ ಸರ್ಕಾರದಅಸಡ್ಡಯಿಂದಾಗಿಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದುಸ್ಥಳೀಯ ಪತ್ರಕರ್ತ ಸಾಯಿನಾಥನ್ ಎಂಬುವರು ಟ್ವೀಟ್ ಅನ್ನು ಪ್ರಿಯಾಂಕ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಂಡಿದ್ದಾರೆ.