‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಮೂರು ಕಾನೂನುಗಳು ರೈತರಿಗೆ ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ, ಬದಲಿಗೆ ರೈತರ ಬದುಕನ್ನೇ ಮುಗಿಸಿಬಿಡುತ್ತವೆ. ಈ ಕಾಯ್ದೆಗಳು ಅಂಬಾನಿ ಮತ್ತು ಅದಾನಿಯವರಂತಹ ಕಾರ್ಪೊರೇಟ್ಗಳಿಗೆ ಅನುಕೂಲ ಮಾಡಿಕೊಡುವ ಗುರಿ ಹೊಂದಿವೆ‘ ಎಂದು ಆರೋಪಿಸಿದ ರಾಹುಲ್ ಗಾಂಧಿ, ‘ಇದೇ ಕಾರಣಕ್ಕಾಗಿ ನಾವು ರೈತರ ಪರ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ‘ ಎಂದು ಹೇಳಿದರು.