ಆದಾಗ್ಯೂ, ಕೇಜ್ರಿವಾಲ್ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದಾಗ, ತಮಿಳುನಾಡಿನಲ್ಲಿ ಸ್ಟಾಲಿನ್ ಅಥವಾ ಜಯಲಲಿತಾ ( ತಮಿಳುನಾಡಿನ ಮಾಜಿ ಮುಖ್ಯಮಂತ್ರಿ)ಯಂತೆ ಕೇಜ್ರಿವಾಲ್ ಕೂಡಾ ಒಂದು ದನಿಯನ್ನು ಪ್ರತಿನಿಧೀಕರಿಸುತ್ತಾರೆ.ಭಾರತವು ಈ ಎಲ್ಲ ದನಿಗಳ ಸಂಗಮವಾಗಿದ್ದು.ಇದೆಲ್ಲವನ್ನೂ ನಾನು ಗೌರವಿಸುತ್ತೇನೆ ಎಂದಿದ್ದಾರೆ.