ಸೆಂಥಿಲ್ ಬಾಲಾಜಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಸೆಂಥಿಲ್ ಡಿ.ಎಂ.ಕೆ ಸೇರುವ ಮುನ್ನ ಸ್ಟಾಲಿನ್ ಅವರು ಭ್ರಷ್ಟಾಚಾರಿ ಎಂದೇ ಟೀಕಿಸಿ, ಬಂಧಿಸಲು ಒತ್ತಾಯಿಸಿದ್ದರು. ಈಗ ಅವರ ಬೇಡಿಕೆ ಈಡೇರಿದೆ. ಆದರೆ, ಅದನ್ನು ದ್ವೇಷ ಎನ್ನುತ್ತಾರೆ.ಇಂತಹ ದ್ವಿಮುಖ ಮನೋಭಾವವನ್ನು ಒಪ್ಪಲಾಗದು ಎಂದು ತಿಳಿಸಿದರು.