‘ನಮ್ಮ ತಂಡವು 400 ಕೆವಿ ಕಲ್ವಾ-ಪಾಡ್ಗ ಮಾರ್ಗದಲ್ಲಿ ಕೆಲಸ ಮಾಡುತ್ತಿತ್ತು. ಈ ಸಂದರ್ಭ ಸರ್ಕ್ಯುಟ್ 1ರಿಂದ 2ಕ್ಕೆ ಲೋಡ್ ವರ್ಗಾಯಿಸಲಾಯಿತು. ಆದರೆ ಇದೇ ಹೊತ್ತಿಗೆ ತಾಂತ್ರಿಕ ಸಮಸ್ಯೆಯಿಂದ ಖರಘಡದ ಘಟಕ ಸ್ಥಗಿತಗೊಂಡಿತು. ಮುಂಬೈನಲ್ಲಿ ಐಲ್ಯಾಂಡಿಂಗ್ ಸಂಭವಿಸಿ, ವಿದ್ಯುತ್ ಸರಬರಾಜು ವ್ಯತ್ಯಯವಾಯಿತು’ ಎಂದು ಘಟನಾವಳಿಗಳನ್ನು ವಿವರಿಸಿದರು.