<p><strong>ತಿರುವನಂತಪುರ:</strong> ಕೇರಳದ ವಯನಾಡ್ನ ಕಲ್ಪೆಟ್ಟ ಸಮೀಪದ ಪ್ರೌಢ ಶಾಲೆಯಲ್ಲಿ ರ್ಯಾಗಿಂಗ್ನಿಂದಾಗಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.</p>.<p>ಷಯಾಜ್ (16) ಗಾಯಗೊಂಡ ವಿದ್ಯಾರ್ಥಿ.</p>.<p>ವಿದ್ಯಾರ್ಥಿ ಹೇಳಿಕೆಯ ಆಧಾರದಲ್ಲಿ ಕಂಬಲಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>‘ಹಿರಿಯ ಸಹಪಾಠಿಗಳ ಗುಂಪು, ಮೀಸೆ ಏಕೆ ತೆಗೆದಿಲ್ಲ ಎಂದು ನಿಂದಿಸಿತು. ನಂತರ ಹಿರಿಯ ವಿದ್ಯಾರ್ಥಿಯೊಬ್ಬ ಗಡ್ಡ ಮತ್ತು ಮೀಸೆಯನ್ನು ತೆಗೆಯುವಂತೆ ಸೂಚಿಸಿದ. ಆದರೆ ಗಡ್ಡವನ್ನು ಮಾತ್ರ ತೆಗೆದ ಕಾರಣಕ್ಕಾಗಿ ಗುಂಪು ಮನಬಂದಂತೆ ಥಳಿಸಿತು’ ಎಂದು ಷಯಾಜ್ ತಿಳಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳದ ವಯನಾಡ್ನ ಕಲ್ಪೆಟ್ಟ ಸಮೀಪದ ಪ್ರೌಢ ಶಾಲೆಯಲ್ಲಿ ರ್ಯಾಗಿಂಗ್ನಿಂದಾಗಿ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ.</p>.<p>ಷಯಾಜ್ (16) ಗಾಯಗೊಂಡ ವಿದ್ಯಾರ್ಥಿ.</p>.<p>ವಿದ್ಯಾರ್ಥಿ ಹೇಳಿಕೆಯ ಆಧಾರದಲ್ಲಿ ಕಂಬಲಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>‘ಹಿರಿಯ ಸಹಪಾಠಿಗಳ ಗುಂಪು, ಮೀಸೆ ಏಕೆ ತೆಗೆದಿಲ್ಲ ಎಂದು ನಿಂದಿಸಿತು. ನಂತರ ಹಿರಿಯ ವಿದ್ಯಾರ್ಥಿಯೊಬ್ಬ ಗಡ್ಡ ಮತ್ತು ಮೀಸೆಯನ್ನು ತೆಗೆಯುವಂತೆ ಸೂಚಿಸಿದ. ಆದರೆ ಗಡ್ಡವನ್ನು ಮಾತ್ರ ತೆಗೆದ ಕಾರಣಕ್ಕಾಗಿ ಗುಂಪು ಮನಬಂದಂತೆ ಥಳಿಸಿತು’ ಎಂದು ಷಯಾಜ್ ತಿಳಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>