ಈ ಹುಲಿ ನೆರೆಯ ಮಹಾರಾಷ್ಟ್ರದ ಜನವಸತಿ ಪ್ರದೇಶಕ್ಕೆ ನುಗ್ಗಿತ್ತು. ಗಡಿ ಜಿಲ್ಲೆ ಅಮರಾವತಿಯಲ್ಲಿ ಅಕ್ಟೋಬರ್ನಲ್ಲಿ ಇಬ್ಬರನ್ನು ಕೊಂದುಹಾಕಿತ್ತು, ನಂತರ ಮಧ್ಯಪ್ರದೇಶದ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಈ ಹುಲಿ, ಗಡಿಗೆ ಹೊಂದಿಕೊಂಡ ಬೇತುಲ್ನ ಸರನಿ ಎಂಬಲ್ಲಿ ಮತ್ತೆ ಜನವಸತಿ ಪ್ರದೇಶದಿಂದ ಕಾಣಿಸಿಕೊಂಡಿತ್ತು. ಅದನ್ನು ಅಲ್ಲಿಂದ ರಕ್ಷಿಸಲಾಗಿತ್ತು ಎಂದು ವನ್ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.