‘ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಗೂ ದೈವೀಕ ಪ್ರಜ್ಞೆಯ ದೇಗುಲವಾಗಿರುವ ಸಂಗೀತ ಅಕಾಡೆಮಿಯು ಕಳೆದ 9 ದಶಕಗಳಿಂದ ಕೆಲಸ ಮಾಡುತ್ತಿದೆ. ಆದರೆ, ಈ ಸಂಸ್ಥೆಯ ಪಾವಿತ್ರ್ಯವನ್ನು ಹಾಳುಗೆಡವಲು ವಿಭಜಕ ಶಕ್ತಿಗಳು ಬೆದರಿಕೆ ಒಡ್ಡಿವೆ. ಅಕಾಡೆಮಿಯ ಇಂದಿನ ಆಡಳಿತ ವ್ಯವಸ್ಥೆಯ ‘ಹಾನಿಕಾರಕ’ ನಿರ್ಧಾರವನ್ನು ಕಲಾವಿದರು ಒಗ್ಗಟ್ಟಿನಿಂದ ವಿರೋಧಿಸಿದ್ದಾರೆ. ಜೊತೆಗೆ, ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡಲು ಹೋರಾಡುತ್ತಿದ್ದಾರೆ. ಇವರ ಬೆನ್ನಿಗೆ ಬಿಜೆಪಿಯು ಎಂದಿಗೂ ನಿಲ್ಲಲಿದೆ’ ಎಂದರು.