ಅಷ್ಟೇ ಅಲ್ಲದೆ, ಆಶ್ರಮದಲ್ಲಿ ಪ್ರತಿ ದಿನ ಗಾಯತ್ರಿ ಮಂತ್ರ ಪಠಿಸಿ ಎಂದೂ ಸೂಚಿಸಲಾಗಿತ್ತು. ಅದರಂತೆ ಪ್ರತಿದಿನ ಗಾಯತ್ರಿ ಮಂತ್ರ ಪಠಿಸಿದೆ, ಆದರೆ ಆಶ್ರಮಕ್ಕೆ ಹೋಗಿಲ್ಲ, ಮತ್ತೆ ಹಲ್ಲೆ ನಡೆದಾಗ ದೂರು ನೀಡಲು ಹೋದರೆ ಆಗಲೂ ದೂರು ಸ್ವೀಕರಿಸಲಿಲ್ಲ. ಅದರ ಬದಲು, ನೀವು ತಪ್ಪಾಗಿ ಮಂತ್ರ ಪಠಿಸಿದ್ದೀರಿ ಎಂದು ಪೊಲೀಸ್ ಹೇಳಿದರು ಎಂದು ಗೋಯಲ್ ತಿಳಿಸಿದ್ದಾರೆ.