‘ತೇಲ್ತುಂಬ್ಡೆ ಅವರ ಬರಹಗಳು ಪ್ರಜಾಪ್ರಭುತ್ವದ ಬಗ್ಗೆ ವಿಮರ್ಶಾತ್ಮಕ ಚರ್ಚೆ, ಸಾಮಾಜಿಕ ನ್ಯಾಯ, ಜಾಗತೀಕರಣ ಕುರಿತಾಗಿ ಅಗಾಧ ಕೊಡುಗೆ ನೀಡಿವೆ. ಹೀಗಿದ್ದರೂ, 2018ರ ಆಗಸ್ಟ್ 28ರಂದು ಮಹಾರಾಷ್ಟ್ರಪೊಲೀಸರು ಅವರಮನೆಯನ್ನು ಅಕ್ರಮವಾಗಿ ಶೋಧ ನಡೆಸಿದ್ದರು’ ಪ್ರಿನ್ಸ್ಟನ್, ಯಾಲೆ, ಆಕ್ಸ್ಫರ್ಡ್, ಲಂಡನ್ಸ್ಕೂಲ್ ಆಫ್ ಏಕಾನಮಿಕ್ಸ್ನ ವಿದ್ವಾಂಸರು ಸಹಿಹಾಕಿದ ಪ್ರಕಟಣೆಯನ್ನು ಇಂಡಿಯನ್ ಸಿವಿಲ್ ವಾಚ್ (ಐಸಿಡಬ್ಲ್ಯೂ) ಬಿಡುಗಡೆ ಮಾಡಿದೆ.