ವಿದ್ಯುತ್ ಬರನ್ ಮಹತೋ (ಬಿಜೆಪಿ, ಜಾರ್ಖಂಡ್), ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್, ಅಂಡಮಾನ್,
ನಿಕೋಬಾರ್ ದ್ವೀಪ), ಡಾ ಹೀನಾ ವಿಜಯಕುಮಾರ್ ಗವಿಟ್ (ಬಿಜೆಪಿ, ಮಹಾರಾಷ್ಟ್ರ), ಸೌಗತ ರಾಯ್ (ಎಐಟಿಎಂಸಿ, ಪಶ್ಚಿಮ ಬಂಗಾಳ), ಸುಧೀರ್ ಗುಪ್ತಾ (ಬಿಜೆಪಿ, ಮಧ್ಯಪ್ರದೇಶ) ಅವರೂ ‘ಸಂಸದ್ ರತ್ನ’ ಪ್ರಶಸ್ತಿಗೆ ನೇಮಕಗೊಂಡಿರುವ ಲೋಕಸಭೆಯ ಇತರ ಸದಸ್ಯರಾಗಿದ್ದಾರೆ.