ರಮಣಿ ಪರ ವಕೀಲರಾದ ರೆಬೆಕಾ ಜಾನ್,ರಮಣಿ ಅವರು ಏಷಿಯನ್ ಏಜ್ ಪತ್ರಿಕೆಗೆ ಸೇರಿದ ದಿನದಿಂದ ನಡೆದ ಘಟನೆಗಳ ಕುರಿತು ಅಕ್ಬರ್ ಅವರ ಪಾಟಿ ಸವಾಲು ನಡೆಸಿದರು.ವಕೀಲರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಅಕ್ಬರ್, ‘ನನಗೆ ನೆನಪಿಲ್ಲ’ ಎಂದೇ ಉತ್ತರಿಸಿದ್ದಾರೆ.ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿ ಪಡಿಸಲಾಗಿದೆ.