ಬಾಗಲಕೋಟೆ:‘ಮಂಗಳಮುಖಿಯರು ಹಾಗೂ ಲಿಂಗಪರಿವರ್ತಿತರನ್ನು ಕುಟುಂಬದವರೇ ಸ್ವೀಕರಿಸುವ ಹಾಗೂ ಸಮಾಜ ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾದಲ್ಲಿ ಅವರು ಮನೆ ಬಿಟ್ಟು ಹೋಗಿ ಭಿಕ್ಷಾಟನೆ, ಲೈಂಗಿಕ ವೃತ್ತಿಗೆ ಇಳಿಯುವಅನಿವಾರ್ಯ ಬರುವುದಿಲ್ಲ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.