ರಾಜ್ಯ ಸರ್ಕಾರದ ನ್ಯಾಯಾಂಗ ಹೋರಾಟಕ್ಕೆ ಭಾಗಶಃ ಜಯ ಸಿಕ್ಕಂತಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಬೆದರಿದ ಕೇಂದ್ರದ ಬಿಜೆಪಿ ಸರ್ಕಾರ ಕೊನೆಗೂ ಅಲ್ಪ ಮೊತ್ತದ ಬರಪರಿಹಾರದ ಹಣ ಬಿಡುಗಡೆ ಮಾಡಿದೆ. ನ್ಯಾಯಾಂಗ ಹೋರಾಟದ ಮೂಲಕ ರಾಜ್ಯದ ಹಕ್ಕಿನ ಪಾಲನ್ನು ಪಡೆಯಲು ಶ್ರಮವಹಿಸಿದ ಮುಖ್ಯಮಂತ್ರಿ @siddaramaiah ಅವರಿಗೆ, ಉಪಮುಖ್ಯಮಂತ್ರಿ…