ಎರಡನೇ ದಿನವಾದ ಅಧಿವೇಶನದಲ್ಲಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಧರಣಿ ಕೂತ ಸಮಯದಲ್ಲಿ ಮೊಂಡಾಟ ಆಡಬೇಡಿ ಎಂದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಪಕ್ಕದಲ್ಲಿ ಕೂತಿದ್ದ ಅಶೋಕ್ ಅವರನ್ನ ಬಸವರಾಜ್ ಬೊಮ್ಮಾಯಿ ಕೈ ಸನ್ನೆ ಮೂಲಕ ಎಬ್ಬಿಸಿದ ದೃಶ್ಯ ಕಂಡು ಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.