ಬುಧವಾರ, 11 ಮಾರ್ಚ್ 2026
×
ADVERTISEMENT

Karnataka Budget | ಬಜೆಟ್‌ ನಿರೀಕ್ಷೆ : ಮೌಲಸೌಕರ್ಯಕ್ಕೆ ಒತ್ತು ನೀಡಿ..

Published : 23 ಫೆಬ್ರುವರಿ 2026, 23:40 IST
Last Updated : 23 ಫೆಬ್ರುವರಿ 2026, 23:40 IST
ADVERTISEMENT
ಫಾಲೋ ಮಾಡಿ
Comments
ಕೆ.ಎಸ್. ನಾಗರಾಜ್ ಹನುಮಂತನಗರ

ಕೆ.ಎಸ್. ನಾಗರಾಜ್ ಹನುಮಂತನಗರ

ಸಿದ್ದು ಮೈದೊಳಲು ಜ್ಞಾನಭಾರತಿ

ಸಿದ್ದು ಮೈದೊಳಲು ಜ್ಞಾನಭಾರತಿ

ಹನಿಯೂರು ಚಂದ್ರೇಗೌಡ

ಹನಿಯೂರು ಚಂದ್ರೇಗೌಡ

ಶ್ರೀಧರ್ ಹುಟಗಿ
ಶ್ರೀಧರ್ ಹುಟಗಿ
ಸಹನಾ 
ಸಹನಾ 
ಬಜೆಟ್‌ ನಿರೀಕ್ಷೆ ನೀವೂ ಬರೆಯಿರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು ಬಜೆಟ್‌ ಮಂಡಿಸಲಿದ್ದಾರೆ. ಮೆಟ್ರೊ, ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ, ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅನುದಾನದ ಅಗತ್ಯವಿದೆ. ಜೀವನಮಟ್ಟವನ್ನು ಸುಗಮಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು. ತಮ್ಮ ನಿರೀಕ್ಷೆಗಳು ಏನು ಎಂಬುದನ್ನು ಜನರು ಹಂಚಿಕೊಳ್ಳಬಹುದು. 50 ಪದಗಳಿಗೆ ಮೀರದಂತೆ ಬರೆದು, ಭಾವಚಿತ್ರ ಸಮೇತ ಕಳುಹಿಸಬೇಕು. ವಾಟ್ಸ್‌ಆ್ಯಪ್‌ ಸಂಖ್ಯೆ: 9606038256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT