ಮಂಗಳವಾರ, 3 ಮಾರ್ಚ್ 2026
×
ADVERTISEMENT

ಅತ್ಯಾಚಾರ ಪ್ರಕರಣ | ಮುನಿರತ್ನ ‌ಮತ್ತೆ ಬಂಧನ: ತೀವ್ರ ವಿಚಾರಣೆ

Published : 20 ಸೆಪ್ಟೆಂಬರ್ 2024, 4:49 IST
Last Updated : 20 ಸೆಪ್ಟೆಂಬರ್ 2024, 4:49 IST
ADVERTISEMENT
ಫಾಲೋ ಮಾಡಿ
Comments
ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವ ಒತ್ತಡವಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ
ರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ
ಮುನಿರತ್ನ ಮಾಡಿರುವ ಕೆಲಸ ಮಾನವ ಕುಲಕ್ಕೆ ಕಳಂಕ. ಅವರ ಪರವಾಗಿ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಆರ್‌.ಅಶೋಕ ಅವರು ಮಾತನಾಡುತ್ತಿರುವುದನ್ನು ನೋಡಿದರೆ ಅವರೇ ಕುಮ್ಮಕ್ಕು ಕೊಟ್ಟಿರುವಂತಿದೆ
ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯ
ರಾಜಕೀಯ ಎದುರಾಳಿಗಳು ಹಾಗೂ ಮಾತು ಕೇಳದವರನ್ನು ಎಚ್‌ಐವಿ ಸೋಂಕಿತರ ಮೂಲಕ ಹನಿಟ್ರ್ಯಾಪ್ ಮಾಡಿಸಿರುವ ಮುನಿರತ್ನ ಸಮಾಜ ಪೀಡಕ. ಅವರ ಶಾಸಕ ಸ್ಥಾನ ಕೂಡಲೇ ರದ್ದುಪಡಿಸಬೇಕು
ಎಸ್. ರವಿ, ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT