ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ನೌಕರರ ಆರೋಗ್ಯಕ್ಕೆ ‘ಸಂಜೀವಿನಿ’: ನಗದು ರಹಿತ ಉಚಿತ ಚಿಕಿತ್ಸೆ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅ.1ರಿಂದ ಜಾರಿ
Published : 23 ಸೆಪ್ಟೆಂಬರ್ 2025, 16:09 IST
Last Updated : 23 ಸೆಪ್ಟೆಂಬರ್ 2025, 16:54 IST
ಫಾಲೋ ಮಾಡಿ
Comments
ಮಹತ್ವದ ಯೋಜನೆ ಅನುಷ್ಠಾನದ ಮೂಲಕ ಎಲ್ಲ ಸರ್ಕಾರಿ ನೌಕರರು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರ ಆರೋಗ್ಯ ಸುರಕ್ಷತೆಯ ಖಾತ್ರಿ ನೀಡಿದೆ
ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ 
ಮಹಿಳಾ ನೌಕರರ ತಂದೆ–ತಾಯಿಯನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದು ಮಹತ್ವದ ನಿರ್ಧಾರ.  ಪೋಷಕರ ಆದಾಯದ ಮಿತಿಯನ್ನು ತಿಂಗಳಿಗೆ ₹27 ಸಾವಿರಕ್ಕೆ ನಿಗದಿ ಮಾಡಲಾಗಿದೆ
ಸಿ.ಎಸ್‌.ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT