ವಿಧಾನಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಜಿ.ಪಂ ಸದಸ್ಯ ಗುಂಡುರೆಡ್ಡಿ, ದೀಪಕ ಗಾಯಕವಾಡ, ಅನಿಲ ಭೂಸಾರೆ, ರವಿ ಚಂದನಕೆರೆ, ಶರಣು ಸಲಗರ, ದೀಪಕ ಗುಡ್ಡಾ, ವಿಜಯಕುಮಾರ ಮಂಠಾಳೆ, ಶೋಭಾ ತೆಲಂಗ್ ಹಾಗೂ ಹಣಮಂತ ಧನಶೆಟ್ಟಿ ಇದ್ದರು.